ಬೋರಾನ್ :
ಇದರ ಅಭಾವದಿಂದ ಚಿಗುರೆಲೆಗಳು ಬುಡದಲ್ಲಿ ಬಣ್ಣ ಕಳೆದುಕೊಂಡು ನಂತರ ಎಲೆಗಳು ಉದುರಿ ಬೀಳುವುದು. ಇವುಗಳಲ್ಲಿಯ ಮೊಗ್ಗು ಒಣಗುತ್ತದೆ.
ಕ್ಯಾಲ್ಸಿಯಂ:
ಇದರ ಕೊರತೆಯಿಂದ ಸಸ್ಯಗಳು ದಟ್ಟ ಹಸಿರು ಬಣ್ಣವಾಗಿ ಕಾಣುತ್ತದೆ ಮತ್ತು ಇದರ ಚಿಗುರೆಲೆಗಳು ಬಿಳಿಚಿಗೊಳ್ಳುತ್ತದೆ ಎಲೆಗಳ ತುದಿಯಲ್ಲಿ ಕೊಂಡಿ ಆಕಾರದ್ದಾಗಿ ತುದಿ ಮತ್ತು ಅಂಚಿ ನಲ್ಲಿ ಒಣಗಿ ತುದಿಯಲ್ಲಿಯ ಮೊಗ್ಗುಗಳು ಒಣಗುತ್ತವೆ.
ರಂಜಕ :
ಇದರ ಅಭಾವದಿಂದ ಹಸಿರು ಇದ್ದ ಎಲೆಗಳ ಬಣ್ಣವು ತಿಳಿ ಹಸಿರಾಗಿ ಅದರ ನರಗಳು ಹೆಚ್ಚು ನಿಸ್ತೇಜವಾಗಿ ಕಾಣುತ್ತವೆ. ಈ ಎಲೆಗಳಲ್ಲಿ ಚುಕ್ಕುಗಳು ಕಾಣುವುದಿಲ್ಲ.
ಕಬ್ಬಿಣ :
ಇದರ ಕೊರತೆಯಿಂದ ಎಲೆಗಳು ಬಿಳಿಚಿ ಕೊಳ್ಳುತ್ತವೆ ಅದರ ಎಲೆಗಳ ಮೇಲೆ ಚುಕ್ಕೆಗಳು ಬೀಳುವುದಿಲ್ಲ ಮತ್ತು ಮುಖ್ಯ ನರಗಳಿಗೆ ಒಂದು ತರದ ವಿಶಿಷ್ಟ ಹಸಿರು ಬಣ್ಣ ಬರುತ್ತದೆ.
ಮ್ಯಾಂಗನಿಸ್ :
ಇದರ ಅಭಾವದಿಂದ ಎಲೆಗಳು ಬಿಳಿಚಿಕೊಳ್ಳುತ್ತದೆ. ಎಲೆಗಳ ಮುಖ್ಯ ಮತ್ತು ಉಳಿದ ನರಗಳು ದಟ್ಟ ಹಸಿರು ಬಣ್ಣದಾಗಿರುವದರಿಂದ ಅವು ಎದ್ದು ಕಾಣುತ್ತವೆ.
ತಾಮ್ರ :
ಇದರ ಅಭಾವದಿಂದ ಎಲೆಗಳಲ್ಲಿಯ ನರಗಳ ಮಧ್ಯದಲ್ಲಿನ ಭಾಗಗಳು ಬಿಳಿಚಿಕೊಳ್ಳುತ್ತವೆ ಗಂಟು ಕಟ್ಟುತ್ತವೆ ನಂತರ ಎಲೆಗಳು ಹಳದಿಯಾಗಿ ಉದುರಿ ಬೀಳುತ್ತವೆ.
ಸತುವು:
ಇದರ ಅಭಾವದಿಂದ ಎಲೆಗಳು ಸಣ್ಣದಾಗಿದ್ದು ಬಣ್ಣವು ಬಿಳಿಚುಗೊಳ್ಳುತ್ತದೆ. ನರಗಳು ಹಸಿರಾಗಿದ್ದು ಚುಕ್ಕೆಗಳು ಪಸರಿಸಿ ಎಲೆಗಳ ನರ ತುದಿ ಹಾಗೂ ಅಂಚುಗಳನ್ನು ಆವರಿಸುತ್ತವೆ.
ಮೆಗ್ನೇಷಿಯಂ :
ಇದರ ಅಭಾವದಿಂದ ಎಲೆ ತುದಿ ಅಂಚಿನಲ್ಲಿ ಬಿಳಿಚಿಗೊಳ್ಳಲು ಆರಂಬಿಸುವುದು ಇದರ ಎಲೆಗಳಲ್ಲಿ ಚುಕ್ಕೆಗಳು ಇರುವುದಿಲ್ಲ ನರಗಳು ಹಸಿರಾಗಿದ್ದು ತುದಿ ಹಾಗೂ ಅಂಚಿನಲ್ಲಿ ಮುದುಡಿಕೊಳ್ಳುವುದು ಎಲೆಯ ದಂಟಿನ ಭಾಗದಲ್ಲಿ ಒಣಗಿ ಎಲೆಯು ಸುಲಭವಾಗಿ ಉದುರುತ್ತದೆ.
ಪೊಟ್ಯಾಷಿಯಂ :
ಇದರ ಕೊರತೆಯಿಂದ ಎಲೆಗಳು ಬಿಳಿಚಿಕೊಳ್ಳುತ್ತವೆ. ಎಲೆಗಳ ತುದಿ ಮತ್ತು ಅಂಚಿನಲ್ಲಿ ಸಣ್ಣ ಚುಕ್ಕೆಗಳು ಇದ್ದು ತುಕ್ಕು ಬಣ್ಣದ್ದಾಗುತ್ತದೆ ನಂತರ ಎಲೆಗಳು ತುದಿ ಮತ್ತು ಅಂಚಿನಲ್ಲಿ ಒಣಗಿ ಗರಿಗರಿಯಾಗಿ ಮುದುರಿಬೀಳುತ್ತವೆ.
ರಂಜಕ :
ಇದರ ಅಭ್ಹಾವದಿಂದ ಆಗಿ ಸಸ್ಯಗಳ ಬೆಳವಣಿಗೆ ಕಂದುವುದು ಎಲೆಗಳು ನಿಜವಾಗಿ ಹಾಗೂ ಸಣ್ಣದಾಗಿ ಇರುತ್ತವೆ. ರಂಜಕದ ಅಭಾವ ಹೆಚ್ಚಾದಲ್ಲಿ ಎಲೆಯ ತುದಿ ಹಾಗೂ ಅಂಚು ಕೆಂಪು ಚಾಯೆಯನ್ನು ಹೊಂದುತ್ತದೆ.ನಂತರ ಒಣಗುತ್ತದೆ.
ಸಾರಜನಕ :
ಇದರ ಅಭಾವದಿಂದ ಸಸ್ಯ ಹಾಗೂ ಎಲೆಗಳ ಬೆಳವಣಿಗೆ ಕಂದುವುದು ಬಣ್ಣವು ತಿಳಿ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುವುದು ಕೊರತೆ ಹೆಚ್ಚಾದಲ್ಲಿ ಎಲೆಗಳು ಒಣಗಿ ಸುಟ್ಟಂತೆ ಕಾಣುತ್ತವೆ.
Latest Post
- Deprt amount schemes-ಈ ಇಲಾಖೆಗಳಿಂದ ಜನರಿಗೆ ವಿವಿಧ ರೀತಿಯಲ್ಲಿ ಹಣ ಬರುವ ಯೋಜನೆಗಳಿವೆ! ಅವುಗಳ ಮಾಹಿತಿ ಇಲ್ಲಿದೆ.
- Dharawad Krishi mela -2024:ಕೃಷಿ ವಿಶ್ವವಿದ್ಯಾಲಯ ಧಾರವಾಡ ಕೃಷಿ ಮೇಳ ಇದೆ ತಿಂಗಳ 21 ರಿಂದ 24ರ ವರೆಗೆ! ಈ ಬಾರಿಯ ಮೇಳದ ವಿಶೇಷತೆಯ ಮಾಹಿತಿ.
- Bele darshaka app-ನಿಮ್ಮ ಗ್ರಾಮಕ್ಕೆ ನೇಮಕವಾದ ಬೆಳೆ ಸಮೀಕ್ಷೆಗಾರರು ಯಾರು ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ಮಾಹಿತಿ.
- PM kisan ekyc-ಕೃಷಿ ಇಲಾಖೆಯಿಂದ ಪ್ರಕಟಣೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬರುವವರು ಈ ಕೆಲಸ ಮಾಡುವುದು ಕಡ್ಡಾಯ!
- Ration card cancelled list-ಅಕ್ರಮವಾಗಿ ಮತ್ತು ಆದಾಯ ತೆರಿಗೆ ಕಟ್ಟುತ್ತೀರುವವರ ರೇಷನ್ ಕಾರ್ಡ್ ರದ್ದು ಮಾಡಿದ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಉಂಟೇ ಚೆಕ್ ಮಾಡಿಕೊಳ್ಳಿ.
- Crop loss amount-ವಾರದೊಳಗೆ ಈ ಪಟ್ಟಿಯಲ್ಲಿರುವ ರೈತರಿಗೆ ಮುಂಗಾರು ಬೆಳೆ ಹಾನಿ ಪರಿಹಾರ ಬಿಡುಗಡೆಯಾಗಲಿದೆ. ನಿಮ್ಮ ಹೆಸರು ಪಟ್ಟಿಯಲ್ಲಿ ಉಂಟೇ? ಚೆಕ್ ಮಾಡಿಕೊಳ್ಳಿ.
- PM Kisan AMOUNT-ಈ ಪಟ್ಟಿಯಲ್ಲಿರುವ ರೈತರಿಗೆ ಮಾತ್ರ ಪಿ ಎಮ್ ಕಿಸಾನ್ ಯೋಜನೆಯ 18ನೇ ಕಂತು ಸಿಗಲಿದೆ! ನಿಮ್ಮ ಹೆಸರು ಪಟ್ಟಿಯಲ್ಲಿ ಉಂಟೇ ಚೆಕ್ ಮಾಡಿಕೊಳ್ಳಿ.
- Self employment subsidy scheme-ಸ್ವಯಂ ಉದ್ಯೋಗ ಮಾಡಲು ರೂ.50000 ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
- AHVS KARNATAKA SCHEMES-ಪಶು ಪಾಲನಾ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು! ಮತ್ತು ಪಶು ವೈದ್ಯಾಧಿಕಾರಿಗಳ ಸಂಪರ್ಕ ನಂಬರ್!
- BORDO MIXTURE-ಶೇ 1% ರ ಶುದ್ಧ ಬೋರ್ಡೋ ದ್ರಾವಣ ತಯಾರಿಸುವ ವಿಧಾನ. ಕೆಡದ ಹಾಗೆ ಸಂರಕ್ಷಣೆ ಮಾಡುವ ವಿಧಾನ.
- PM kisan samman nidhi- ಪಿಎಮ್ ಕಿಸಾನ್ ಯೋಜನೆಯ ಹಣ ನಿಮಗೆ ಎಷ್ಟು ಕಂತು ಜಮೆಯಾಗಿದೆ ಎಂದು ನೋಡಲು ಹೀಗೆ ಮಾಡಿ.
- BPL card cancelled-ಈ ನಿಯಮಗಳನ್ನು ಮೀರಿ ಬಿ ಪಿ ಎಲ್ ಕಾರ್ಡ್ ಹೊಂದಿದ್ದರೆ ನಿಮ್ಮ ಕಾರ್ಡನ್ನು ರದ್ದು ಮಾಡಲಾಗುತ್ತದೆ!
- Farmers accidental death-ರೈತರು ಕೃಷಿ ಕೆಲಸ ಮಾಡುವಾಗ ಹಾವು, ವಿಷಜಂತುಗಳು ಕಡಿದು ಆಕಸ್ಮಿಕ ಮರಣ ಹೊಂದಿದರೆ ರೂ.2 ಲಕ್ಷದವರೆಗೆ ಪರಿಹಾರ ಪಡೆಯಬಹುದು!
- Borewell recharge-ಬೋರವೆಲ್ ರೀಚಾರ್ಜ್ ಮಾಡುವ ವಿಧಾನ! ಬೋರವೆಲ್ ರೀಚಾರ್ಜಗೆ ಎಲ್ಲಿ ಸಹಾಯಧನ ಸಿಗುತ್ತೆ ಗೊತ್ತೆ?
- Free training mobile repair-ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
- SSP SCHOLARSHIP-ಎಲ್ಲಾ ವಿಧ್ಯಾರ್ಥಿಗಳಿಗೆ 2024-25-ನೇ ಸಾಲಿನ ವಿದ್ಯಾರ್ಥಿ ವೇತನ ನೀಡಲು ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ!
- Crop survey prs-ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳ ಮೂಲಕ ಮಾಡಲಾಗುತ್ತಿದ್ದು, ನಿಮ್ಮ ಜಮೀನಿನ ಸಮೀಕ್ಷೆ ಆಗಿದೆಯೇ? ಹೀಗೆ ತಿಳಿದುಕೊಳ್ಳಿ.
- Fertilizer buyer rules-ರೈತರು ರಸಗೊಬ್ಬರವನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು! ಯಾವು ನಿಮಗೆ ಗೊತ್ತೆ?
- Mgnreg Subsidy-ಕುರಿ, ಕೋಳಿ,ಹಸುಗಳ ಸಾಕಾಣಿಕೆ ಶೇಡ್ ನಿರ್ಮಾಣ ಮಾಡಲು ರೂ.57,000/- ಸಬ್ಸಿಡಿ ಪಡೆಯಬಹುದು! ಇಲ್ಲಿದೆ ಅದರ ಮಾಹಿತಿ.
- CROP INSURANCE-ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯ ಲಾಭ ಪಡೆಯಲು ಇಲ್ಲಿದೆ ಉಪಯುಕ್ತ ಮಾಹಿತಿ ನಿಮಗಾಗಿ!
- KRISHI BHAGYA YOJANE-ಕೃಷಿ ಹೊಂಡ (ಕೆರೆ) ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಮರಳಿ ಅವಕಾಶ ಬಂದಿದೆ. ಇದರಲ್ಲಿ 10HP ಡೀಸೆಲ್ ಪಂಪಸೆಟ್ ಕೂಡ ಸಿಗುತ್ತದೆ!
- PM SURYA GHAR YOJANE- ಪಿಎಂ ಸೂರ್ಯಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ! ಉಚಿತ ಸೋಲಾರ್ ಅಳವಡಿಕೆಗೆ ಆನ್ಲೈನ್ ಅರ್ಜಿ ಆಹ್ವಾನ.
- Kharif crop survey-ನಿಮ್ಮದು ಇನ್ನೂ ಮುಂಗಾರು ಬೆಳೆ ಸಮೀಕ್ಷೆ ಆಗಿಲ್ಲವೇ ಹಾಗಿದ್ದರೆ ನಿಮಗೆ 2024ರ ಬೆಳೆ ವಿಮೆ ಪರಿಹಾರ ಸಿಗುವುದಿಲ್ಲ. ಪರಿಹಾರ ಪಡೆಯಲು ಕಡ್ಡಾಯ ಬೆಳೆ ಸಮೀಕ್ಷೆ ಮಾಡಿಕೊಳ್ಳಿ.
- Navodaya application-ನಿಮ್ಮ ಮಕ್ಕಳು ಉಚಿತ ಹಾಗೂ ಒಳ್ಳೆ ಗುಣಮಟ್ಟದ ಶಿಕ್ಷಣ ಪಡೆಯಬೇಕೆ? ನವೋದಯ ವಿದ್ಯಾಲಯದ 2025-26ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನ!
- Crop insurance status-ನಿಮ್ಮ ಬೆಳೆ ವಿಮೆ ಕಟ್ಟಲಾಗಿದೆಯೇ? ಚೆಕ್ ಮಾಡಿಕೊಳ್ಳುವ ವಿಧಾನ ಹೇಗೆ? ಈ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.
- Ration card ekyc-ರೇಷನ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ಇ-ಕೆವೈಸಿ (e-kyc) ಮಾಡಿಸಿ, ಇಲ್ಲವಾದಲ್ಲಿ ರೇಷನ್ ಕಾರ್ಡ್ ಬಂದಾಗುವ ಸಾಧ್ಯತೆಗಳಿವೆ. ಎಲ್ಲಿ ಮಾಡಿಸಬೇಕು ಇಲ್ಲಿದೆ ಮಾಹಿತಿ.
- Pm kisan new list-ಪಿ ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪರಿಷ್ಕೃತ/ಹೊಸ ಪಟ್ಟಿ ಬಿಡುಗಡೆ ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ರೂ.2000 ಬರುತ್ತೆ! ಇಲ್ಲಿದೆ ಚೆಕ್ ಮಾಡುವ ವಿಧಾನ.
- Pumpset aadhar link-ಕೃಷಿ ಪಂಪಸೆಟ್ ಗೆ ಆಧಾರ್ ಲಿಂಕ್ ಆಗಿಲ್ಲವೇ ಹಾಗಿದ್ದರೇ ನಿಮಗೆ ಈ ಸೌಲಭ್ಯ ಸಿಗುವುದಿಲ್ಲ! ಲಿಂಕ್ ಮಾಡಲು ಏನು ಮಾಡಬೇಕು ಎಲ್ಲಿ ಮಾಡಿಸಬೇಕು ಇಲ್ಲಿದೆ ಮಾಹಿತಿ.
- Tractor,tiller subsidy-ಪವರ್ ಟಿಲ್ಲರ್, ಮಿನಿಟ್ರ್ಯಾಕ್ಟರ್, ಟ್ರ್ಯಾಕ್ಟರ್ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿಆಹ್ವಾನ!
- Scholarship-2024-25-ನೇ ಸಾಲಿನ ವಿದ್ಯಾರ್ಥಿ ವೇತನ ನೀಡಲು ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.