ಬೋರಾನ್ :
ಇದರ ಅಭಾವದಿಂದ ಚಿಗುರೆಲೆಗಳು ಬುಡದಲ್ಲಿ ಬಣ್ಣ ಕಳೆದುಕೊಂಡು ನಂತರ ಎಲೆಗಳು ಉದುರಿ ಬೀಳುವುದು. ಇವುಗಳಲ್ಲಿಯ ಮೊಗ್ಗು ಒಣಗುತ್ತದೆ.
ಕ್ಯಾಲ್ಸಿಯಂ:
ಇದರ ಕೊರತೆಯಿಂದ ಸಸ್ಯಗಳು ದಟ್ಟ ಹಸಿರು ಬಣ್ಣವಾಗಿ ಕಾಣುತ್ತದೆ ಮತ್ತು ಇದರ ಚಿಗುರೆಲೆಗಳು ಬಿಳಿಚಿಗೊಳ್ಳುತ್ತದೆ ಎಲೆಗಳ ತುದಿಯಲ್ಲಿ ಕೊಂಡಿ ಆಕಾರದ್ದಾಗಿ ತುದಿ ಮತ್ತು ಅಂಚಿ ನಲ್ಲಿ ಒಣಗಿ ತುದಿಯಲ್ಲಿಯ ಮೊಗ್ಗುಗಳು ಒಣಗುತ್ತವೆ.
ರಂಜಕ :
ಇದರ ಅಭಾವದಿಂದ ಹಸಿರು ಇದ್ದ ಎಲೆಗಳ ಬಣ್ಣವು ತಿಳಿ ಹಸಿರಾಗಿ ಅದರ ನರಗಳು ಹೆಚ್ಚು ನಿಸ್ತೇಜವಾಗಿ ಕಾಣುತ್ತವೆ. ಈ ಎಲೆಗಳಲ್ಲಿ ಚುಕ್ಕುಗಳು ಕಾಣುವುದಿಲ್ಲ.
ಕಬ್ಬಿಣ :
ಇದರ ಕೊರತೆಯಿಂದ ಎಲೆಗಳು ಬಿಳಿಚಿ ಕೊಳ್ಳುತ್ತವೆ ಅದರ ಎಲೆಗಳ ಮೇಲೆ ಚುಕ್ಕೆಗಳು ಬೀಳುವುದಿಲ್ಲ ಮತ್ತು ಮುಖ್ಯ ನರಗಳಿಗೆ ಒಂದು ತರದ ವಿಶಿಷ್ಟ ಹಸಿರು ಬಣ್ಣ ಬರುತ್ತದೆ.
ಮ್ಯಾಂಗನಿಸ್ :
ಇದರ ಅಭಾವದಿಂದ ಎಲೆಗಳು ಬಿಳಿಚಿಕೊಳ್ಳುತ್ತದೆ. ಎಲೆಗಳ ಮುಖ್ಯ ಮತ್ತು ಉಳಿದ ನರಗಳು ದಟ್ಟ ಹಸಿರು ಬಣ್ಣದಾಗಿರುವದರಿಂದ ಅವು ಎದ್ದು ಕಾಣುತ್ತವೆ.
ತಾಮ್ರ :
ಇದರ ಅಭಾವದಿಂದ ಎಲೆಗಳಲ್ಲಿಯ ನರಗಳ ಮಧ್ಯದಲ್ಲಿನ ಭಾಗಗಳು ಬಿಳಿಚಿಕೊಳ್ಳುತ್ತವೆ ಗಂಟು ಕಟ್ಟುತ್ತವೆ ನಂತರ ಎಲೆಗಳು ಹಳದಿಯಾಗಿ ಉದುರಿ ಬೀಳುತ್ತವೆ.
ಸತುವು:
ಇದರ ಅಭಾವದಿಂದ ಎಲೆಗಳು ಸಣ್ಣದಾಗಿದ್ದು ಬಣ್ಣವು ಬಿಳಿಚುಗೊಳ್ಳುತ್ತದೆ. ನರಗಳು ಹಸಿರಾಗಿದ್ದು ಚುಕ್ಕೆಗಳು ಪಸರಿಸಿ ಎಲೆಗಳ ನರ ತುದಿ ಹಾಗೂ ಅಂಚುಗಳನ್ನು ಆವರಿಸುತ್ತವೆ.
ಮೆಗ್ನೇಷಿಯಂ :
ಇದರ ಅಭಾವದಿಂದ ಎಲೆ ತುದಿ ಅಂಚಿನಲ್ಲಿ ಬಿಳಿಚಿಗೊಳ್ಳಲು ಆರಂಬಿಸುವುದು ಇದರ ಎಲೆಗಳಲ್ಲಿ ಚುಕ್ಕೆಗಳು ಇರುವುದಿಲ್ಲ ನರಗಳು ಹಸಿರಾಗಿದ್ದು ತುದಿ ಹಾಗೂ ಅಂಚಿನಲ್ಲಿ ಮುದುಡಿಕೊಳ್ಳುವುದು ಎಲೆಯ ದಂಟಿನ ಭಾಗದಲ್ಲಿ ಒಣಗಿ ಎಲೆಯು ಸುಲಭವಾಗಿ ಉದುರುತ್ತದೆ.
ಪೊಟ್ಯಾಷಿಯಂ :
ಇದರ ಕೊರತೆಯಿಂದ ಎಲೆಗಳು ಬಿಳಿಚಿಕೊಳ್ಳುತ್ತವೆ. ಎಲೆಗಳ ತುದಿ ಮತ್ತು ಅಂಚಿನಲ್ಲಿ ಸಣ್ಣ ಚುಕ್ಕೆಗಳು ಇದ್ದು ತುಕ್ಕು ಬಣ್ಣದ್ದಾಗುತ್ತದೆ ನಂತರ ಎಲೆಗಳು ತುದಿ ಮತ್ತು ಅಂಚಿನಲ್ಲಿ ಒಣಗಿ ಗರಿಗರಿಯಾಗಿ ಮುದುರಿಬೀಳುತ್ತವೆ.
ರಂಜಕ :
ಇದರ ಅಭ್ಹಾವದಿಂದ ಆಗಿ ಸಸ್ಯಗಳ ಬೆಳವಣಿಗೆ ಕಂದುವುದು ಎಲೆಗಳು ನಿಜವಾಗಿ ಹಾಗೂ ಸಣ್ಣದಾಗಿ ಇರುತ್ತವೆ. ರಂಜಕದ ಅಭಾವ ಹೆಚ್ಚಾದಲ್ಲಿ ಎಲೆಯ ತುದಿ ಹಾಗೂ ಅಂಚು ಕೆಂಪು ಚಾಯೆಯನ್ನು ಹೊಂದುತ್ತದೆ.ನಂತರ ಒಣಗುತ್ತದೆ.
ಸಾರಜನಕ :
ಇದರ ಅಭಾವದಿಂದ ಸಸ್ಯ ಹಾಗೂ ಎಲೆಗಳ ಬೆಳವಣಿಗೆ ಕಂದುವುದು ಬಣ್ಣವು ತಿಳಿ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುವುದು ಕೊರತೆ ಹೆಚ್ಚಾದಲ್ಲಿ ಎಲೆಗಳು ಒಣಗಿ ಸುಟ್ಟಂತೆ ಕಾಣುತ್ತವೆ.
Latest Post
- Heavy Rain Forecast: ಭಾರೀ ಮಳೆಯ ಮುನ್ಸೂಚನೆ
- Bele vime 24-25: ರಾಜ್ಯಕ್ಕೆ 1449 ಕೋಟಿ ಬೆಳೆವಿಮೆ ಪರಿಹಾರ ಬಿಡುಗಡೆ: ಈ ಜಿಲ್ಲೆಗಳಿಗೆ ಬಂಪರ್ ಪರಿಹಾರ
- Land Purchase: ಜಮೀನು ಖರೀದಿಸುವಾಗ ಕಡ್ಡಾಯವಾಗಿ ಈ ಎಲ್ಲಾ ದಾಖಲೆಗಳ ಬಗ್ಗೆ ಜಾಗೃತ
- Krishimela – 2025: ಈ ವರ್ಷದ ಧಾರವಾಡ ಕೃಷಿ ಮೇಳದ ವಿಶೇಷತೆಗಳೇನು?
- Karnataka Weather Forecast: ಕರ್ನಾಟಕದ ಹವಾಮಾನ ಮುನ್ಸೂಚನೆ :
- Grahalaxmi New Update: ಗೃಹಲಕ್ಷ್ಮೀ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್:
- Karnataka Rain forecast: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ :
- Karnataka Rain Forecost : ಮುಂದಿನ 3 ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ:
- Horticulture Department: ಟ್ರಾಕ್ಟರ್ ಟ್ರೋಲಿ ಖರೀದಿಸಲು ರೂ.1,60,000/-ಸಹಾಯಧನ
- Weather Report : ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.
- Karnataka Health Department Scheme : “ಗೃಹ ಆರೋಗ್ಯ ಯೋಜನೆ “ಸರ್ಕಾರದಿಂದ ಈ 14 ರೋಗಗಳಿಗೆ ಸಿಗಲಿದೆ ಉಚಿತ ಚಿಕಿತ್ಸೆ.
- Various applications from Sirsi sambar Board : ಕಾಳು ಮೆಣಸು ಬಿಡಿಸುವ ಯಂತ್ರ, ಮಳೆ ನೀರು ಕೊಯ್ಲು ,ಪಂಪ್ ಸೆಟ್ ಗೆ ಸಹಾಯಧನಕ್ಕೆ ಅರ್ಜಿ
- ಅತಿಯಾದ ಯೂರಿಯಾ ಬಳಕೆ ಮಾಡುವುದರಿಂದ ಇಷ್ಟೆಲ್ಲಾ ಹಾನಿ ಆಗುತ್ತಾ!!
- Free Computer Training-2025: ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿ:
- Free Training-2025: ಸ್ವಂತ ಉದ್ಯೋಗ ಮಾಡುವ ಆಸಕ್ತರಿಗೆ ಸುವರ್ಣವಕಾಶ
- KSRTC ಬಸ್ಸಿನಲ್ಲಿ ಈ ಎಲ್ಲಾ ವಸ್ತುಗಳನ್ನು ಸಾಗಿಸಬಹುದು!!
- Good News: ಹೊಲ,ಗದ್ದೆಗೆ ಹೋಗುವ ಕಾಲುದಾರಿ ,ಬಂಡಿದಾರಿ, ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ:
- Rain and weather Forecast : ಇಂದಿನ ರಾಜ್ಯದ ಹವಾಮಾನ ಮುನ್ಸೂಚನೆ
- Agriculture department: ಕೃಷಿ ಇಲಾಖೆಯಿಂದ ಮಹತ್ವದ ಪ್ರಕಟಣೆ
- Rain and weather Forecast: ರಾಜ್ಯದ ಮಳೆ ಮತ್ತು ಹವಾಮಾನ ಮುನ್ಸೂಚೆನೆ:
- Krishi Prashasti 2025 : ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಪ್ರಥಮ ಬಹುಮಾನ ಮೊತ್ತ 50,000/-ರೂ
- Weed Mat Subsidy: ತೋಟಗಾರಿಕೆ ಇಲಾಖೆಯಿಂದ ಕಳೆ ಚಾಪೆಗೆ 1.ಲಕ್ಷ ರೂ. ವರೆಗೆ ಸಹಾಯಧನ
- Karnataka Male Mahiti: ಜುಲೈ 16 ರವರೆಗಿನ ರಾಜ್ಯದ ಮಳೆ ಮುನ್ಸೂಚನೆ
- Rain and Weather Report:
- ಇ- ಪೌತಿ ಮಾಡದೆ ಇದ್ದರೆ ಸರ್ಕಾರ ಈ ಎಲ್ಲಾ ಯೋಜನೆ ಲಾಭ ಬಂದ್!!
- ಕೇಂದ್ರದ ಈ ಯೋಜನೆಯಡಿ 78,000/-ರೂ ಸಹಾಯಧನ
- ಇಲಾಖೆಯಿಂದ ಕೆವೈಸಿ ಬಾಕಿರುವ ರೈತರ ಪಟ್ಟಿ ಬಿಡುಗಡೆ:
- ಅತಿವೃಷ್ಠಿಯಿಂದ ಬೆಳೆ ಪರಿಹಾರಕ್ಕೆ ಕಡ್ಡಾಯವಾಗಿ ಈ ಕೆಲಸ ಮಾಡಿ:
- ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್ ಗೆ 1500/- ರೂ ಸಹಾಯಧನಕ್ಕೆ ಅರ್ಜಿ
- 7 ಲಕ್ಷ ಜನರನ್ನು ಈ ಯೋಜನೆಯಿಂದ ಕೈ ಬಿಟ್ಟ ಸರ್ಕಾರ.!!!