Sunday, July 20, 2025

Various applications from Sirsi sambar Board : ಕಾಳು ಮೆಣಸು ಬಿಡಿಸುವ ಯಂತ್ರ, ಮಳೆ ನೀರು ಕೊಯ್ಲು ,ಪಂಪ್ ಸೆಟ್ ಗೆ ಸಹಾಯಧನಕ್ಕೆ ಅರ್ಜಿ

ಸಂಬಾರ ಮಂಡಳಿ, ಶಿರಸಿ
ಸಂಬಾರ ಮಂಡಳಿಯ ವಿವಿಧ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ (2025–26)

ಸಂಬಾರ ಬೆಳೆಗಳ ಉತ್ಪಾದನೆ, ಪ್ರದೇಶ ವಿಸ್ತರಣೆ ಮತ್ತು ಗುಣಮಟ್ಟದ ಸಂಸ್ಕರಣೆಗೆ ಉದ್ದೇಶಿತವಾಗಿ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಗಿರುತ್ತದೆ. ಈ ಒಂದು ಸಹಾಯಧನವನ್ನು ಎಲ್ಲಾ ರೈತ ಬಾಂದವರೂ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

ಹೊಸದಾಗಿ ಏಲಕ್ಕಿ ತೋಟ ಮಾಡಿದ ಯೋಜನೆಗೆ
ಅಗತ್ಯವಿರುವ ದಾಖಲೆಗಳು:
1.ಈ 2025–26 ವರ್ಷದ ಆರ್.ಟಿ.ಸಿ

2.ನಕಾಶೆ (Survey sketch)

3.ಬ್ಯಾಂಕ್ ಪಾಸ್ಬುಕ್

4.ತೋಟಗಾರಿಕಾ ಇಲಾಖೆಯ ಫಾರ್ಮ್-B

  1. ಆದಾರ್ ಕಾರ್ಡ್

ಇದನ್ನೂ ಓದಿ: E-Pauti Movement: ಇ- ಪೌತಿ ಮಾಡದೆ ಇದ್ದರೆ ಸರ್ಕಾರ ಈ ಎಲ್ಲಾ ಯೋಜನೆ ಲಾಭ ಬಂದ್!!

ಏಲಕ್ಕಿ ನರ್ಸರಿ ಯೋಜನೆಗೆ
ಅಗತ್ಯ ದಾಖಲೆಗಳು:

  1. ಆರ್.ಟಿ.ಸಿ-2025-26
  2. ಬ್ಯಾಂಕ್ ಪಾಸ್ಬುಕ್
  3. ಆದಾರ್ ಕಾರ್ಡ್

ಕಾಳು ಮೆಣಸು ಬಿಡಿಸುವ ಯಂತ್ರಕ್ಕೆ,
ಕ್ಲೀನರ್, ಗ್ರೇಡರ್, ಗ್ರಾವಿಟಿ ಸಪರೇಟರ್ಗೆ
ಅಗತ್ಯ ದಾಖಲೆಗಳು:

  1. ಕ್ವೋಟೇಶನ್ (ಅನುಮೋದಿತ ತಯಾರಕರಿಂದ)
  2. ಆರ್.ಟಿ.ಸಿ 2025-26
  3. ಬೆಳೆ ದೃಢೀಕರಣ ಪತ್ರ (ಕಾಳುಮೆಣಸು ಇಲ್ಲದಿದ್ದರೆ)
  4. ಆದಾರ್ ಕಾರ್ಡ್
  5. ಬ್ಯಾಂಕ್ ಪಾಸ್ಬುಕ್
  6. ಕಂದಾಯ ರಶೀದಿ

ಇದನ್ನೂ ಓದಿ: Weed Mat Subsidy: ತೋಟಗಾರಿಕೆ ಇಲಾಖೆಯಿಂದ ಕಳೆ ಚಾಪೆಗೆ 1.ಲಕ್ಷ ರೂ. ಸಹಾಯಧನ

ಏಲಕ್ಕಿ ತೋಟದಲ್ಲಿ ಕೆರೆ ನಿರ್ಮಾಣ / ಮಳೆ ನೀರು ಕೊಯ್ಲು ವ್ಯವಸ್ಥೆಗೆ:
ಅಗತ್ಯ ದಾಖಲೆಗಳು:

  1. ಆರ್.ಟಿ.ಸಿ (ಪಹಣಿ)
  2. ಫಾರ್ಮ್-B (ತೋಟಗಾರಿಕಾ ಇಲಾಖೆ)
  3. ಆದಾರ್ ಕಾರ್ಡ್
  4. ಬ್ಯಾಂಕ್ ಪಾಸ್ಬುಕ್
  5. ಕೆರೆ ನಿರ್ಮಾಣಕ್ಕಾಗಿ ಸರ್ಕಾರ ನಿಗದಿಪಡಿಸಿದ ದರಗಳನ್ನು ಅನುಸರಿಸಿ ನೋಂದಾಯಿತ/ಲೈಸೆನ್ಸ್ ಹೊಂದಿದ ಇಂಜಿನಿಯರ್ ಗಳಿಂದ ಯೋಜನೆ ಹಾಗೂ ಅಂದಾಜು.

ಏಲಕ್ಕಿ ತೋಟದಲ್ಲಿ ಇರ್ರಿಗೇಷನ್ ಪಂಪ್ಸೆಟ್ (Irrigation Pumpset) ಗೆ:
ಅಗತ್ಯ ದಾಖಲೆಗಳು:

  1. ಆರ್.ಟಿ.ಸಿ (ಪಹಣಿ)
  2. ಫಾರ್ಮ್-B (ತೋಟಗಾರಿಕಾ ಇಲಾಖೆ)
  3. ಆದಾರ್ ಕಾರ್ಡ್
  4. ಬ್ಯಾಂಕ್ ಪಾಸ್ಬುಕ್
  5. ಸ್ಪರ್ಧಾತ್ಮಕ ಬೆಲೆ ನಮೂನೆಗಳು (Competitive Quotations)

ಸಹಾಯಧನಕ್ಕೆ ಕೊನೆಯ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2025

ಇದನ್ನೂ ಓದಿ: Krishi Prashasti 2025 : ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಪ್ರಥಮ ಬಹುಮಾನ ಮೊತ್ತ 50,000/-ರೂ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:*
ಬಾಪುಗೌಡ ಕ್ಯಾತನಗೌಡ್ರ
ಕ್ಷೇತ್ರಾಧಿಕಾರಿ, ಸಂಬಾರ ಮಂಡಳಿ, ಶಿರಸಿ
ಮೊಬೈಲ್: 97416 24420

ಇತ್ತೀಚಿನ ಸುದ್ದಿಗಳು

Related Articles